|
| Tweet |
![]() | Tell a Friend |
ಕನಸು
ಮನದಟ್ಟಾಗದ ಅಕ್ಷರಗಳು
ಹೊತ್ತಿಗೆಯಲ್ಲೇ ಉಳಿದರೆ,
ಜ್ಞಾನಾರ್ಜನೆಯು ಬರೀ ಕನಸು
ಬಾಯಿಗೆ ದೊರೆಯದ ನೀರು
ಬಾವಿಯಲ್ಲೇ ಬತ್ತಿಹೋದರೆ,
ದಾಹ ನೀಗುವುದು ಬರೀ ಕನಸು
ಹಸಿದಾಗ ಉಣ್ಣದ ಗಂಜಿ
ಪಾತ್ರೆಯಲ್ಲೇ ಹಳಸಿದರೆ,
ಹೊಟ್ಟೆ ತುಂಬುವುದು ಬರೀ ಕನಸು
-- ಜಯಶ೦ಕರ್
| Rate : |
| Views: 280 | Submitted: 2008-06-12 |
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!

Wednesday, 05.13.09 @ 14:57pm
excellent