|
| Tweet |
![]() | Tell a Friend |
ನನ್ನಾಕೆ
ನನ್ನಾಕೆಗೆ ಬೇಡ ಊಟ-ತಿಂಡಿ
ಬಡಪಾಯಿ ಪತಿಯ ನುಡಿ
ಸಾಕವಳ ಮುಂದೊಂದು ಕನ್ನಡಿ
ಕಳೆಯ ಬಲ್ಲಳು ದಿನವಿಡಿ !
-- ರೂಪ ಅನಿಲ್ಕುಮಾರ್
| Rate : |
| Views: 20076 | Submitted: 2010-02-01 |
0 comments so far (Add Comment)
ಮೇಷ್ಟ್ರು : ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಅಂತ ಹೇಳಿದ್ರೂ ಅವರು ಯಾಕೆ ಹೋಗ್ಲಿಲ್ಲ ?
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
ಆಕಾಶ್ : ಅವರಿಗೆ ಕನ್ನಡ ಅರ್ಥ ಆಗ್ಲಿಲ್ಲ ಅದಕ್ಕೆ !!!
